ಗುರುಪಾದುಕಾ ಸ್ತೋತ್ರ ಸಂಕ್ಷಿಪ್ತ ವಿವರಣೆ

ಆದಿಗುರು ಶ್ರೀ ಶಂಕರ ಭಗವತ್ಪಾದರ ಪ್ರಕರಣ ಗ್ರಂಥಗಳಲ್ಲೊಂದಾದ ‘ಗುರುಪಾದುಕಾ ಸ್ತೋತ್ರ’ 9 ಶ್ಲೋಕಗಳನ್ನೊಳಗೊಂಡಿದೆ. ಗುರುವು ತಾನು ನಡೆದು, ಹಾದಿಯಲ್ಲಿರುವ ಅಡೆತಡೆ ತೆಗೆದು, ಮುಂದಿನವರಿಗೆ ಹಾದಿ ಸುಗಮ ಮಾಡಿರುತ್ತಾರೆ. ಸ್ವಸ್ವರೂಪವನ್ನು ಮರೆತಿರುವ ಶಿಷ್ಯರಿಗೆ ಗುರುಗಳು ಈ ಸ್ತ್ರೋತ್ರದ ಮೂಲಕ ತಾನು ಯಾರೆಂದು ತಿಳಿಸಿಕೊಡುತ್ತಾರೆ. ಗುರು – ಶಿಷ್ಯ ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದುವರೆಸುವುದು ಗುರು ಪರಂಪರೆಯ ಕರ್ತವ್ಯವಾಗಿದೆ.

Leave a Reply

Your email address will not be published. Required fields are marked *