ಉಪನಿಷತ್‌ – ಸಂಕ್ಷಿಪ್ತ ಪರಿಚಯ

ವೇದದ ಕೊನೆಯ ಭಾಗವಾದ ಮತ್ತು ಜ್ಞಾನಕಾಂಡವಾದ “ಉಪನಿಷತ್”ಗಳು ಋಷಿಮುನಿಗಳು ಕಂಡ ದರ್ಶನವೇ ಆಗಿದೆ. ಆದಿಗುರು ಶ್ರೀ ಶಂಕರ ಭಗವತ್ಪಾದರು 10 “ಉಪನಿಷತ್”ಗಳಿಗೆ ಬಾಷ್ಯ ರಚಿಸಿದ್ದಾರೆ. ಉಪನಿಷತಗಳ ವಿಷಯವು “ಬ್ರಹ್ಮ” ಆಗಿದೆ. ಎಲ್ಲಾ ಉಪನಿಷತಗಳು ಸತ್ ಮತ್ತು ಅಸತ್ಗಳಿಗೆ ವಿಲಕ್ಷಣವಾದುದನ್ನೇ ತಿಳಿಸುತ್ತದೆ.

Leave a Reply

Your email address will not be published. Required fields are marked *