ಉಪದೇಶ ಸಾರ ಸಂಕ್ಷಿಪ್ತ ವಿವರಣೆ

ಭಗವಾನ್ ಶ್ರೀ ರಮಣ ಮಹರ್ಷಿಗಳ ‘ಉಪದೇಶ ಸಾರ’ ಎಂಬ ಪ್ರಕರಣ ಗ್ರಂಥವು 30 ಶ್ಲೋಕಗಳನ್ನೊಳಗೊಂಡಿದೆ. ಶ್ರೀ ರಮಣರು ಮೌನವನ್ನೇ ಪಾಲಿಸುತ್ತಿದ್ದರು. ವೇದಾಂತದ ಉತ್ಕೃಷ್ಟ ಚಿಂತನೆಯಾದ ‘ನಾನು’ ಎಂಬ ತತ್ವವನ್ನು ಎರಡೆರಡೇ ಸಾಲುಗಳಲ್ಲಿ ಮುಮುಕ್ಷುಗಳ ಸಾಧನೆಗೆ ಅನುಕೂಲವಾಗುವಂತೆ ವಿಷದಪಡಿಸಿದ್ದಾರೆ.

Leave a Reply

Your email address will not be published. Required fields are marked *