ಮಾಂಡೂಕ್ಯೋಪನಿಷತ್‌ ಸಂಕ್ಷಿಪ್ತ ವಿವರಣೆ

ಅಥರ್ವವೇದದ ಭಾಗವಾದ “ಮಾಂಡೂಕ್ಯೋಪನಿಷತ್” ನಲ್ಲಿ 12 ಮಂತ್ರಗಳಿವೆ. ‌ಮಾಂಡೂಕ್ಯ ಋಷಿ ದರ್ಶಿಸಿರುವ ಇದನ್ನು “ಸರ್ವ ವೇದಾಂತ ಸಾರ ಸಂಗ್ರಹ” ಎಂದೂ ಕರೆಯಲಾಗುತ್ತದೆ. ಈ 12 ಮಂತ್ರಗಳಿಗೆ ಶ್ರೀ ಶಂಕರ ಭಗವತ್ಪಾದರ ಗುರುಗಳಾದ ಶ್ರೀ ಗೌಡಪಾದಾಚಾರ್ಯರು ಕಾರಿಕೆಗಳನ್ನು (ಉಪನಿಷತ್‌ ಸುಲಭವಾಗಿ ಅರ್ಥೈಸಲು) ರಚಿಸಿ ಆಗಮ, ವೈತಥ್ಯ, ಅದ್ವೈ ತ ಮತ್ತು ಅಲಾತಶಾಂತಿ ಎಂಬ ನಾಲ್ಕು ಪ್ರಕರಣಗಳಲ್ಲಿ 215 ಶ್ಲೋಕಗಳನ್ನು ರಚಿಸಿ ಮುಖ್ಯವಾಗಿ ಅವಸ್ಥಾತ್ರಯದ ವಿವರಣೆಯನ್ನು ನೀಡಿದ್ದಾರೆ. ಈ ಶ್ಲೋಕಗಳಿಗೆ ಶ್ರಿ ಶಂಕರರು ಭಾಷ್ಯವನ್ನು ರಚಿಸಿದ್ದಾರೆ.

Leave a Reply

Your email address will not be published. Required fields are marked *